News Cafe | ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾದ ಮಂಗಳಮುಖಿ | HR Ranganath | June 09, 2022

2022-06-09 1

ಮಂಗಳಮುಖಿಗಳು ಅಂದ್ರೆ ಸಮಾಜದಲ್ಲಿ ತಾತ್ಸರದ ಮಾತಿಗೆ. ಆದರೆ, ಚಿತ್ರದುರ್ಗ ಅರುಂಧತಿ ಮಾತ್ರ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡು ತನ್ನಂಥವರಿಗೂ ಪ್ರೇರೇಪಣೆಯಾಗಿದ್ದಾರೆ. ಒಂದೊಳ್ಳೆ ಸುದ್ದಿಯಲ್ಲಿ ಈ ಸ್ಫೂರ್ತಿದಾಯಕ ಸ್ಟೋರಿಯನ್ನು ನೋಡೋಣ..

#publictv #hrranganath #newscafe