ಮಂಗಳಮುಖಿಗಳು ಅಂದ್ರೆ ಸಮಾಜದಲ್ಲಿ ತಾತ್ಸರದ ಮಾತಿಗೆ. ಆದರೆ, ಚಿತ್ರದುರ್ಗ ಅರುಂಧತಿ ಮಾತ್ರ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡು ತನ್ನಂಥವರಿಗೂ ಪ್ರೇರೇಪಣೆಯಾಗಿದ್ದಾರೆ. ಒಂದೊಳ್ಳೆ ಸುದ್ದಿಯಲ್ಲಿ ಈ ಸ್ಫೂರ್ತಿದಾಯಕ ಸ್ಟೋರಿಯನ್ನು ನೋಡೋಣ..
#publictv #hrranganath #newscafe